ಬಿಗ್ಬಾಸ್ - ಸಮೀರ್ ಪರ ನಿಂತ ದಿವಾಕರ್ ಮತ್ತು ಚಂದನ್ ಉಳಿದೋರೆಲ್ಲ..??
ಬಿಗ್ಬಾಸ್ ಮನೆಯಲ್ಲಿ ಗುರುವಾರ ನಡೆದ ಸಂಚಿಕೆಯಲ್ಲಿ ಅತಿಥಿಯಾಗಿ ಬಂದಿದ್ದ ಸಂಯುಕ್ತಾ ಹೆಗ್ಡೆ ಸ್ಪರ್ಧಿ "ಸಮೀರ್ ಆಚಾರ್ಯ" ಮೇಲೆ ಹಲ್ಲೆ ಹಲ್ಲೆ ಮಾಡಿದ್ದಾಳೆ.ಕಾರಣ ಸಮೀರ್ ಆಚಾರ್ಯ ರವರು ಸಂಯುಕ್ತಾಳ ಖಾಸಗಿ ಜಾಗವನ್ನು ಮುಟ್ಟಿದ್ದಾರೆಂದು..!
ಆಶ್ಚರ್ಯ ಎಂದರೆ ಸಮೀರ್ ಮೇಲೆ ಸಂಯುಕ್ತ ಹಲ್ಲೆ ಮಾಡಿದರು ಚಂದನ್ ,ದಿವಾಕರ್ ಹೊರತುಪಡಿಸಿಉಳಿದ ಸದಸ್ಯರು ಮೌನವಾಗಿದ್ದು ಆಶ್ಚರ್ಯವಾಗಿದೆ.
ಅನುಪಮಾ ಅಂತೂ "ಸಮಿರ್ ರವರು" "ಹಲ್ಲೆ ಮಾಡಿದ್ದಾರೆ ಎಂದು ಕೂಗಿ ಹೇಳಿದರು ಪರೋಕ್ಷವಾಗಿ ಸಂಯುಕ್ತ ಪರವಾಗಿ ಮಾತಾಡಿದ್ದು ವಿಪರ್ಯಾಸ.ಚಂದನ್ ದಿವಾಕರ್ ಬಿಟ್ಟು ಬೇರೆ ಸದಸ್ಯರೆಲ್ಲರೂ ಸಂಯುಕ್ತ ಪರವಾಗಿದ್ದು ತಪ್ಪು ಯಾರದ್ದು ನೆಡೆಯಿತು ಹಲ್ಲೆ ಮಾಡಿದ್ದು ಸರಿಯೇ ಎಂಬುದನ್ನು ಯೋಚನೇನ ಮಾಡಲೇ ಇಲ್ಲ!
ಚಂದನ್ ಶೆಟ್ಟಿ ಹಲ್ಲೆ ನಡೆದ ನಂತರ ಕೈ ಮಾಡಿದ್ದಾಳೆ ಎಂದು ಹೇಳುತ್ತಾರೆ ಆನಂತರ ಸಂಯುಕ್ತ ಸಮೀರ್ ಮೇಲೆ ಮತ್ತೆ ಕಿರುಚಾಡಿದ್ದನ್ನು ಕಂಡ "ದಿವಾಕರ್" ಸಂಯುಕ್ತಾಗೆ " ಇವತ್ತು ಸಮಿಈರ್ ಮೇಲೆ ನಾಳೆ ನಮ್ಮ ಮೇಲೂ ಹಾಕ್ತಾಳೆ" ಎಂದು ಮಾತಿನ ಚಾಟಿಯೇಟು ನೀಡಿದ ತಕ್ಷಣ ಉಳಿದವರು ಸುಮ್ಮನಾದರು.
ಸಮೀರ್ ಆಪ್ತ ಸ್ನೇಹಿತ ಎಂದು ಕರೆಸುಕೊಳ್ಳುವ "ರಿಯಾಜ್" ಕೂಡ ಆ ಕಡೆ ಈ ಕಡೆ ಇದ್ದದ್ದು ವಿಪರ್ಯಾಸ ,ಇನ್ನೂ "ಜೆಕೆ" ಮತ್ತು "ಶೃತಿ" ಅಂತೂ ಅವರಿಗೆ ಬಿಗ್ಬಾಸ್ ಗೇಮ್ ಶೋಗೆ ಬಂದಿರೋದೆ ಮರೆತೋಗಿರೋಹಾಗೆ ಕಾಣುತ್ತದೆ.
ಮನೆಯಲ್ಲಿ ಅಷ್ಟು ದೊಡ್ಡ ಚರ್ಚೆಯಾದರು ಜೆಕೆ-ಶೃತಿ ಕೈಗಳನ್ನು ಹಿಡಿದು ಕೊಂಡು ಕೂತಿದ್ದಷ್ಟೆ.ಇವರಿಬ್ಬರಿಗೆ ಬಿಗ್ಬಾಸ್ಗೆ ಬಂದಿರೋದೇ ಮರೆತೋಗಿದೆ ಅನ್ಸುತ್ತೆ.
ಇದು ಸೋಷಿಯಲ್ ಮೀಡಿಯಾದಲ್ಲೆ ದೊಡ್ಡ ಚರ್ಚೆಯಾಗಿದಲ್ಲದೆ "ಹುಚ್ಚ ವೆಂಕಟ್" ರವಿ ಮುರೂರ್ ಮತ್ತು ಪ್ರಥಮ್ ಮಲೆ ಹಲ್ಲೆ ಮಾಡಿದಾಗ ಯಾವುದೇ ಕಾಲವಾಕಾಶ ನೀಡದೆ ಎಲಿಮಿನೇಟ್ ಮಾಡಿದ್ದರು.ಆದರಿ "ಸಂಯುಕ್ತ" ಹಲ್ಲೆ ಮಾಡಿದಾಗ ಕಾಲಾವಕಾಶ ತಗೆದು ಕೊಂಡಿದ್ದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.