ಶ್ರೀಮತಿ ಸುಧಾ ಮೂರ್ತಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
https://www.youtube.com/channel/UCM_PVd1WUhlF_1gMZo2v82w?feature=embeds_subscribe_title

Kiana Khansmith
NASA
Sade Olutola

No title available
art blog(derogatory)

roma★

oozey mess
noise dept.

shark vs the universe

Product Placement
🩵 avery cochrane 🩵

Andulka
Fai_Ryy
h
No title available
"I'm Dorothy Gale from Kansas"
The Bowery Presents

Love Begins
Aqua Utopia|海の底で記憶を紡ぐ
Cosimo Galluzzi
seen from Mexico

seen from Türkiye
seen from Malaysia

seen from United States

seen from United States

seen from Malaysia
seen from United States

seen from Singapore

seen from United States
seen from Australia

seen from China

seen from Belarus
seen from Germany
seen from United States
seen from Italy

seen from United States
seen from Brazil
seen from Oman
seen from United States
seen from Italy
@nodumagakannada
ಶ್ರೀಮತಿ ಸುಧಾ ಮೂರ್ತಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
https://www.youtube.com/channel/UCM_PVd1WUhlF_1gMZo2v82w?feature=embeds_subscribe_title
ರಿಯಲ್ ಸ್ಟಾರ್ ಉಪೇಂದ್ರ , ಅವರ ಪತ್ನಿ ಪ್ರಿಯಾಂಕ ಮತ್ತು ಕೆಜಿಎಫ್ ಹೀರೋ ರಾಕಿಂಗ ಸ್ಟಾರ ಯಶ್ ಅವರು ಸ್ಯಾಂಡಲ್ ವುಡನ ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮತ್ತು ರಾಕಿಂಗ ಸ್ಟಾರ ಯಶ್ ಅವರು ಸೂಪರ್ ಸ್ಚಾರ್ ಸಿನಿಮಾದ ಟೀಸರ್ ಗೆ ಧ್ವನಿ ನೀಡಿದ್ದಾರೆ.
ಇದು ನಮ್ಮ ಹೊಸ ಅಸ್ತಿತ್ವ, ಸ್ಟುಡಿಯೋ ‘’ಮಾನೆಕಿನ್’’ ಬಗ್ಗೆ-ಮಾನ್ವಿತಾ ಕಾಮತ್ ಲಾಕ್ಡೌನ್ ತಮ್ಮ ಮತ್ತೊಂದು ಸೃಜನಶೀಲ ಭಾಗವನ್ನು ಅನ್ವೇಷಿಸಲು ಮಾನ್ವಿತಾಗೆ ಸಹಾಯ ಮಾಡಿದೆ ಅನ್ನಿಸುತ್ತದೆ.
ಅನಿಮೇಷನ್ ಜಗತ್ತಿಗೆ ಪ್ರವೇಶಿಸುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ ಮಾನ್ವಿತಾ
Nodumaga team wishes you all happy independence day.
ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಆಗಿದ್ದರಿಂದ ಅವರನ್ನು ವೈದ್ಯರ ಸಲಹೆಯ ಮೇರೆಗೆ ಚೆನೈನ ಎಮ್ ಜಿ ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಜಿಎಫ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ನಟರೊಬ್ಬರಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದೆ. ಆ ನಟ ಬೇರೆ ಯಾರೂ ಅಲ್ಲ, ಅವರೇ ಬಾಲಿವುಡನ ಖ್ಯಾತ ನಟ ಸಂಜಯ ದತ್.
Nodumaga Promo Video We are coming out with series of entertainment content in near future, Like,Follow and Subscribe us in Facebook, Instagram and YouTube to enjoy on-demand Kannada videos... Please share Promo Video with your friends and family..... Nodumaga Nodumaga Nodumaga
ನಿನ್ನೆ ಬೆಳಿಗ್ಗೆಯಿಂದ ಸಿದ್ದರಾಮಯ್ಯನವರಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಪರಿಕ್ಷೇಗೆ ಒಳಪಡಿಸಿದಾಗ ಕೊರೊನಾ ದೃಡಪಟ್ಟಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೂ ಒಕ್ಕರಿಸಿತಾ ಕೊರೊನಾ....
ದೇಶದಲ್ಲಿ 17 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂ ಇಂದು ಸೋಂಕು ಪರೀಕ್ಷೆ ಪಾಸಿಟಿವ್ ಆಗಿದೆ. ದೆಹಲಿ ಬಳಿಯ ಹರಿಯಾಣದ
Coronavirus that doesn't leave even Central Home Minister - Positive for Amit Shah
ಕರ್ನಾಟಕದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರು Covid -ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಯಡಿಯೂರಪ್ಪನವರು ಲೋಕದ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ
B S Yeddyurappa has been admitted to the hospital on August 2 after COVID-19 positive.
ತಮಿಳು ನಟ ವಿಜಯಲಕ್ಷ್ಮಿ ಅವರು ಮಂಗಳವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ಚೆನ್ನೈನ ಖಾಸಗಿ ಆಸ್ಪತ್ರೆಯಿಂದ "ಯಾರೊಬ್ಬರ ಪ್ರಭಾವದಿಂದ" ಬಲವಂತವಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು
ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನಕ್ಕೆ ಕಾರಣವೇನು?
ಹರಿಪ್ರಿಯಾ ನಾಯಕಿ ನಟಿಯಾಗಿ ನಟಿಸಿರಿರುವ ಚಿತ್ರ ''ಅಮೃತಮತಿ'' ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಆಯ್ಕೆ ಯಾಗಿದೆ. ಬರಗೂರು ರಾಮಚಂದ್ರ ರವರು ನಿರ್ದೇಶಿಸುತ್ತಿರುವ, ಹರಿಪ್ರಿಯಾ ನಾಯಕಿ
ಹರಿಪ್ರಿಯಾ ನಾಯಕಿ ನಟಿಯಾಗಿ ನಟಿಸಿರಿರುವ ಚಿತ್ರ ''ಅಮೃತಮತಿ'' ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಆಯ್ಕೆ ಯಾಗಿದೆ.
ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದೆ. ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ
ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದಾರೆ.
Here is the complete journey of throwdown specialist Raghu. Know more about how Raghu has reached from kumata to India team and his success.
ಥ್ರೋಡೌನ್ ತಜ್ಞ ರಾಘವಿಂದ್ರ ಡಿವಿ ಅವರ (ರಘು) ಟೀಮ್ ಇಂಡಿಯಾ ಪ್ರಯಾಣವು ಸ್ಪೂರ್ತಿದಾಯಕವಾಗಿದೆ. ರಘು ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು, ಇದನ್ನು ಓದಿ.
ನಾಲ್ಕೈದು ದಿನಗಳಲ್ಲಿ ಡಾಕ್ಯುಮೆಂಟ್ ಸಹಿತ ಮೀಡಿಯಾ ಮುಂದೆ ಬರ್ತೀನಿ ಅಂತ ಹೇಳ್ತಿದ್ದಾನೆ ಡ್ರೋನ್ ಪ್ರತಾಪ್, ಇನ್ನೊಂದ್ಸಲಿ ಕಾಗೆ ಹಾರಿಸುತ್ತಾನೆ!!!! ಪ್ರತಾಪ್ ಗೆ ಆಧಾರ ಸಹಿತ ಸವಾಲ್ ಹಾಕಿದ ಯುವ ವಿದ್ಯಾರ್ಥಿಗಳು! ಡ್ರೋನ್ ಪ್ರತಾಪ್ ಮಾಡಿದ್ದೂ ಸರೀನಾ? Subscribe the channel to get more updates https://www.youtube.com/channel/UCM_PVd1WUhlF_1gMZo2v82w
ಆಲೂರು ವೆಂಕಟರಾಯರು ಆಲೂರು ವೆಂಕಟರಾಯರು ೧೮೮೦ ಜುಲೈ ೧೨ ರಂದು ಬಿಜಾಪುರ ದಲ್ಲಿ ಜನಿಸಿದರು. ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ. ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು
ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಿಟ್ಟು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿಯೂ ದುಡಿದವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟವರು. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇದನ್ನು ಓದಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಭಜರಂಗಿ 2 ಚಿತ್ರದ ಟೀಸರ್ ಇಂದು ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಆಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಭಜರಂಗಿ 2 ಚಿತ್ರದ ಟೀಸರ್ ಇಂದು ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಆಗಿದೆ. ಟೀಸರ್ ನೋಡಲು ಲಿಂಕ್ ಕ್ಲಿಕ್ ಮಾಡಿ.