ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.

seen from United States

seen from United States
seen from Yemen

seen from United States
seen from United States

seen from United States

seen from United States
seen from United States

seen from United States

seen from United States

seen from United States
seen from China
seen from United States

seen from Australia

seen from United States

seen from Vietnam

seen from United States

seen from Canada
seen from United States

seen from China
ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.
ಗರುಡ ಮತ್ತು ಸರ್ಪಗಳು ಹೇಗೆ ಹುಟ್ಟಿದವು? ಅವುಗಳು ಹೇಗೆ ಸಹೋದರರು? ಅಣ್ಣ ತಮ್ಮಂದಿರಾದರು ಗರುಡ ಮತ್ತು ನಾಗಗಳ ನಡುವೆ ಏಕೆ ಬದ್ಧ ವೈರತ್ವ ಇದೆ? ಹಾವಿಗೇಕೆ ಎರಡು ನಾಲಿಗೆ? ಸಂಕ್ಷಿಪ್ತವಾಗಿ ನಾಗಗಳ ಮತ್ತು ಗರುಡನ ಜನ್ಮ ರಹಶ್ಯ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ.
ಈ ವಿಡಿಯೋ ಜನಕ ಮಹಾರಾಜ ಮತ್ತು ಅಷ್ಟಾವಕ್ರರ ನಡುವೆ ನಡೆದಂತಹ ಒಂದು ವಿಶಿಷ್ಟ ಪ್ರಸಂಗವನ್ನು ಪ್ರಸ್ತುತಪಡಿಸುತ್ತದೆ. ಜನಕ ಹೇಗೆ ವಿದೇಹ ಜನಕನಾದ? ವಿದೇಹ ಅಂದರೆ ದೇಹವಿಲ್ಲದವನು ಎಂದು, ಸೀತೆಗೆ ವೈದೇಹಿ ಎಂಬ ಹೆಸರು ಏಕೆ ಬಂತು? ಸೀತೆಗೆ ವೈದೇಹಿ ಎಂಬ ಹೆಸರು ಜನಕ ಮಹಾರಾಜ ವಿದೇಹ ಜನಕನಾದ್ದರಿಂದ ಅವನ ಮಗಳಾದ ಸೀತೆಗೆ ವೈದೇಹಿ ಎಂದು ಹೆಸರು ಬಂತು. ಹಾಗಾದರೆ ಜನಕ ಏಕೆ ಮತ್ತು ಹೇಗೆ ವಿದೇಹನಾದ? ಜನಕ ಮಹಾರಾಜನ ನಿಗೂಢ ಕನಸುಗಳು ಏನು? ಈ ಪ್ರಶ್ನೆಗೆ ಉತ್ತರ ಈ ವಿಡಿಯೋ
ಇಲಿಯ ಆತ್ಮ ವಿಶ್ವಾಸ ಒಂದು ವಿಭಿನ್ನ ಮನೋವಿಜ್ಞಾನದ ಕಥೆ. ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದ ಮುಖೇನ ಆತ್ಮ ವಿಶ್ವಾಸ ಎಂಬುದು ಮನಸ್ಸಿಗೆ ಸಂಭಂದಿಸಿದ ವಿಷಯವೇ ಹೊರತು ಯಾವುದೇ ವಸ್ತು ಅಥವಾ ಸ್ಥಿತಿ ಗತಿಗಳಿಗೆ ಸಂಭಂದಿಸಿದ್ದಲ್ಲ ಎಂಬುದನ್ನು ಇಲಿಯ ಆತ್ಮ ವಿಶ್ವಾಸದ ಕಥೆಯನ್ನು ಉಪಮೆಯಾಗಿ ತೆಗೆದುಕೊಂಡು ಪ್ರತಿಪಾದಿಸಿದ್ದಾರೆ.